ಈಜಲು ಹೋಗಿ ಬಾಲಕ ಸಾವು

ಕೂಡ್ಲಿಗಿ, ಮೇ 4- ತಾಲ್ಲೂಕಿನ ಶಿವಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿರುವ, ಕಲ್ಲಿನ ಕ್ವಾರಿಯ  ಗುಂಡಿಯಲ್ಲಿ  ಕೂಡ್ಲಿಗಿಯ ರಾಜೀವ್ ಗಾಂಧಿ ನಗರದ ಅಫ್ರಿದ್ (15) ಎಂಬ ಬಾಲಕನು ನೀರಿನಲ್ಲಿ ಈಜಲು ಹೋಗಿ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

error: Content is protected !!