ಕೊಕ್ಕನೂರಿನಲ್ಲಿ ವೈಭವದ ರಥೋತ್ಸವ

ಕೊಕ್ಕನೂರಿನಲ್ಲಿ ವೈಭವದ ರಥೋತ್ಸವ

ಮಲೇಬೆನ್ನೂರು, ಮಾ.31 – ಸುಕ್ಷೇತ್ರ ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ಮಹಾ ರಥೋತ್ಸವವು ಶುಕ್ರವಾರ ಬೆಳಗಿನ ಜಾವ  ವೈಭವದಿಂದ ನಡೆಯಿತು. 

ಕಾಗಿನೆಲೆ ಶ್ರೀಗಳು ಮತ್ತು ಈ ದಿನ ಶಾಸಕ ಎಸ್.ರಾಮಪ್ಪ ಅವರು ಹನುಮಪ್ಪನ ದರ್ಶನ ಪಡೆದರು. 

ನಾಳೆ ಶನಿವಾರ ಬೆಳಗ್ಗೆ ಶ್ರೀ ಆಂಜನೇಯ ಸ್ವಾಮಿಯು ಎಲ್ಲಾ ದೇವರುಗಳೊಂದಿಗೆ ಗ್ರಾಮದ ಎಲ್ಲಾ ಮನೆಗಳಿಗೆ ಸಂದರ್ಶನ ಇರುತ್ತದೆ. ಸಂಜೆ ಭೂತ ಸೇವೆ ನಡೆಯಲಿದೆ.

error: Content is protected !!