ದಾವಣಗೆರೆ ಆಂಜನೇಯ ಬಡಾವಣೆ, ಆಂಜನೇಯ ದೇವಸ್ಥಾನದ ಹಿಂಭಾಗದ ರಸ್ತೆ, ಅಮ್ಮ ನಿಲಯದ ವಾಸಿ ಎಲ್.ಕೃಷ್ಣಮೂರ್ತಿ ಇವರ ಪುತ್ರ ಶ್ರೀ ರಾಜೀವ್ ಎಲ್.ಕೆ. ಇವರು ದಿನಾಂಕ 26.09.2020 ರ ಶನಿವಾರ ಮಧ್ಯಾಹ್ನ 1.40 ಕ್ಕೆ ನಿಧನರಾಗಿದ್ದಾರೆ. ಮೃತರಿಗೆ 58 ವರ್ಷ ವಯಸ್ಸಾಗಿತ್ತು. ತಂದೆ ಕೃಷ್ಣಮೂರ್ತಿ, ಪತ್ನಿ, ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದು ಮೃತರ ಅಂತ್ಯಕ್ರಿಯೆಯನ್ನು 26.09.2020 ರಂದು ಸಂಜೆ 5.30ಕ್ಕೆ ದಾವಣಗೆರೆಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
July 9, 2024