ಜಿಲ್ಲಾಸ್ಪತ್ರೆಗೆ ಸರ್ಕಾರದ ನಾಮ ನಿರ್ದೇಶನ

ಜಿಲ್ಲಾಸ್ಪತ್ರೆಗೆ ಸರ್ಕಾರದ ನಾಮ ನಿರ್ದೇಶನ - Janathavaniದಾವಣಗೆರೆ, ಆ. 28-  ಜಿಲ್ಲಾ ಆಸ್ಪತ್ರೆ ಗಳ ಸಮಿತಿಯ ಸದಸ್ಯ ರನ್ನಾಗಿ ತ್ಯಾವಣಿಗಿ ವೀರಭದ್ರಸ್ವಾಮಿ, ಕೆ.ಪದ್ಮನಾಭಶೆಟ್ಟಿ, ಡಿ.ಎಸ್.ಜಯಪ್ಪ ಅವರುಗಳನ್ನು ಕರ್ನಾಟಕ ಸರ್ಕಾರದಿಂದ ನಾಮ ನಿರ್ದೇಶನ ಮಾಡಿ, ಆದೇಶ ಹೊರಡಿಸಲಾಗಿದೆ.

error: Content is protected !!