ದಾವಣಗೆರೆ ಚೌಕಿಪೇಟೆ ವಾಸಿ, ಶ್ರೀ ಕೊಟ್ಟೂರೇಶ್ವರ ಜ್ಯೂಯಲರಿ ಮಾರ್ಟ್ ಮಾಲೀಕರಾದ ಶ್ರೀ ಅನಂತ್ ವೀರಪ್ಪ ಕುರ್ಡೇಕರ್ (72) ಅವರು ದಿನಾಂಕ 19.08.2020ರ ಬುಧವಾರ ರಾತ್ರಿ 9.30 ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 20.08.2020ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಪಿ.ಬಿ. ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಲಿದ ಎಂದು ಕುಟುಂಬದವರು ತಿಳಿಸಿದ್ದಾರೆ.
July 7, 2024