ಮಲೇಬೆನ್ನೂರು : ‘ವಿದ್ಯಾಗಮ’ ಯೋಜನೆಯಡಿ ಶಿಕ್ಷಣ ಕಲಿಕೆ

ಮಲೇಬೆನ್ನೂರು, ಆ.18- ಎರೇಬೂದಿಹಾಳ್‌ ಗ್ರಾಮದ ಪಿ ಮತ್ತು ಬಿ. ಬಸವನಗೌಡರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ `ವಿದ್ಯಾಗಮ’ ಯೋಜನೆಯಡಿ ಶಿಕ್ಷಕ ಬಿ.ಎಸ್. ಪದ್ದಪ್ಪ ಅವರು ಪ್ರತಿದಿನ ಶಿಕ್ಷಣ ನೀಡುತ್ತಿದ್ದಾರೆ. ಇದೇ ರೀತಿ ಎಲ್ಲಾ ಪ್ರೌಢಶಾಲೆಗಳ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಇರುವ ಏರಿಯಾದಲ್ಲೇ ದೇವಸ್ಥಾನ, ಸಮುದಾಯ ಭವನಗಳಲ್ಲಿ `ವಿದ್ಯಾಗಮ’ ಯೋಜನೆ ಅನುಷ್ಠಾನಗೊಳಿಸಲಾಗಿದೆ.

error: Content is protected !!