165 ಪಾಸಿಟಿವ್, 212 ಬಿಡುಗಡೆ

165 ಪಾಸಿಟಿವ್, 212 ಬಿಡುಗಡೆ - Janathavani

ದಾವಣಗೆರೆ, ಆ 17- ಜಿಲ್ಲೆಯಲ್ಲಿ ಸೋಮವಾರ 165 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 212 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿ ದ್ದಾರೆ. ಪ್ರಸ್ತುತ 1582 ಸಕ್ರಿಯ ಪ್ರಕರಣಗಳಿವೆ.  ದಾವಣಗೆರೆ ತಾಲ್ಲೂಕಿನಲ್ಲಿ 77, ಹರಿಹರ 27, ಜಗಳೂರು 6, ಚನ್ನಗಿರಿ 18, ಹೊನ್ನಾಳಿ 30 ಹಾಗೂ ಹೊರ ಜಿಲ್ಲೆಯ 7 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಪಿ.ಬಿ. ರಸ್ತೆ ದೊಡ್ಡಬಾತಿಯ 49ರ ಪುರುಷ,  ಇಂದಿರಾ ಬಡಾವಣೆಯ 64 ಪುರುಷ, ಗಂಗಾಂಭಿಕಾ ಬಡಾವಣೆಯ 60ರ ಪುರುಷ, ನಿಟುವಳ್ಳಿಯ 29ರ ಮಹಿಳೆ, ಶಿವಕುಮಾರ ಸ್ವಾಮಿ ಬಡಾವಣೆ 49ರ ಪುರುಷ, ದುಗ್ಗಮ್ಮನ ದೇವಸ್ಥಾನದ ಬಳಿಯ 29ರ ಪುರುಷ, 60ರ ಮಹಿಳೆ, ವಿವೇಕಾನಂದ ಬಡಾವಣೆ 2ನೇ ಕ್ರಾಸ್‌ 47ರ ಪುರುಷ,

ಪಿಜೆ ಬಡಾವಣೆ ಪೆವಿಲಿಯನ್ ರಸ್ತೆಯ 55ರ ಮಹಿಳೆ, ವಿನಾಯಕ ನಗರ 2ನೇ ಕ್ರಾಸ್‌ 52ರ ಪುರುಷ, ಕೆಟಿಜೆ ನಗರ 11ನೇ ಕ್ರಾಸ್‌ನ 52ರ ಪುರುಷ, ಹೊಂಡದ ವೃತ್ತದ ಬಳಿಯ 53ರ ಪುರುಷ, ವಿನಾಯಕ ಬಡಾವಣೆ 2ನೇ ಕ್ರಾಸ್ 45ರ ಮಹಿಳೆ, 55ರ ಮಹಿಳೆ, ಸರಸ್ವತಿ ನಗರ 67ರ ಪುರುಷ, ದೇವರಾಜ ಅರಸು ಬಡಾವಣೆಯ 65ರ ಪುರುಷ,  ಬಸಾಪುರದ 40 ಮಹಿಳೆ, ಜಯ ನಗರದ 47ರ ಪುರುಷ.

ವಿದ್ಯಾನಗರದ 32ರ ಪುರುಷ, ನಿಟುವಳ್ಳಿಯ 28ರ ಪುರುಷ, ಪಿಜೆ ಬಡಾವಣೆಯ 82ರ ಪುರುಷ, ಆವರೆಗೆರೆಯ 28ರ ಪುರುಷ, ಮೌನೇಶ್ವರ ಬಡಾವಣೆಯ 70ರ ಮಹಿಳೆ, ಎಸ್.ಎಸ್. ಲೇ ಔಟ್ 3ನೇ ಕ್ರಾಸ್‌ 72ರ ಪುರುಷ, 43ರ ಪುರುಷ, ಕನಗೊಂಡನಹಳ್ಳಿಯ 22ರ ಯುವಕ, ಭಗತ್ ಸಿಂಗ್ ನಗರ 11ನೇ ಕ್ರಾಸ್ 35ರ ಪುರುಷ, ಹೊಂಡದ ಸರ್ಕಲ್ 45ರ ಮಹಿಳೆ, 34ರ ಮಹಿಳೆ, ವಿನೋಬನಗರ 4ನೇ ಮೇನ್ 3ನೇ ಕ್ರಾಸ್ 42ರ ಪುರುಷ, 47ರ ಮಹಿಳೆ, 22ರ ಮಹಿಳೆ, 54ರ ಮಹಿಳೆ, ಎಂ.ಸಿ.ಸಿ. ಬಿ ಬ್ಲಾಕ್ 70ರ ಪುರುಷ, ಜಾಲಿ ನಗರ 65ರ ಮಹಿಳೆ, ಶೇಖರಪ್ಪ ಬಡಾವಣೆ ಆವರೆಗರೆ 6ರ ಬಾಲಕ, ಹಳೇ ಬಸ್ ನಿಲ್ದಾಣದ ಎದುರು 52ರ ಮಹಿಳೆ, ಕೆಟಿಜೆ ನಗರ 54ರ ಪುರುಷ.

ದಾವಣಗೆರೆಯ ಇ.ಡಬ್ಲೂ.ಎಸ್. ಕಾಲೋನಿ 2ನೇ ಮೇನ್, 3ನೇ ಕ್ರಾಸ್, 24ರ ಪುರುಷ, 86ರ ವೃದ್ದೆ, 4 ರ ಬಾಲಕಿ, ಶಿವಕುಮಾರ ಸ್ವಾಮಿ ಬಡಾವಣೆ 1ನೇ ಹಂತದ 58ರ ಪುರಷ, ಎಂ.ಸಿ.ಸಿ. ಬಿ ಬ್ಲಾಕ್ 17ನೇ ಮೇನ್ 7ನೇ ಕ್ರಾಸ್‍ನ 80ರ ವೃದ್ದೆ, ವಿನೋಬನಗರ 3ನೇ ಮೇನ್ 2ನೇ ಕ್ರಾಸ್ ನ 70ರ ವೃದ್ದೆ, ಟಿ.ಸಿ ಲೇಔಟ್ನ 27ರ ಪುರಷ, ಪಿ.ಜೆ. ಬಡಾವಣೆಯ 7ನೇ ಮೇನ್, 7ನೇ ಕ್ರಾಸ್ 33ರ ಪುರುಷ, 33ರ ಮಹಿಳೆ, 30ರ ಮಹಿಳೆ,3ರ ಬಾಲಕಿ,
9ನೇ ಮೇನ್ 9ನೇ ಕ್ರಾಸ್ 2 ರ ಬಾಲಕಿಬಿ.ಟಿ.ಲೇಔಟ್ ಎಲ್.ಐ.ಸಿ ಆಫೀಸ್ ಹಿಂಭಾಗ 38ರ ಪುರುಷ, ವಿದ್ಯಾನಗರ 5ನೇ ಮೇನ್, 5ನೇ ಕ್ರಾಸ್, 47ರ ಮಹಿಳೆ.

ಜಯನಗರದ 55ರ ಮಹಿಳೆ, ಶೇಖರಪ್ಪ ಬಡಾವಣೆಯ 23ರ ಮಹಿಳೆ, ವಿನೋಬನಗರದ 35ರ ಪುರುಷ, ಶಿವಕುಮಾರ  ಸ್ವಾಮಿ ಬಡಾವಣೆಯ 33ರ ಮಹಿಳೆ, 50ರ ಪುರುಷ, ದೊಡ್ಡಬಾತಿಯ 50ರ ಮಹಿಳೆ, ದೊಡ್ಡಮ್ಮ ದೇವಸ್ಥಾನ ಆವರೆಗರೆಯ 46ರ ಮಹಿಳೆ, ಚೌಡೇಶ್ವರಿ ದೇವಸ್ಥಾನದ ಬಳಿ ಆವರೆಗೆರ 52ರ ಪುರುಷ, ಆಂಜನೇಯ ದೇವಸ್ಥಾನದ ಆವರಗೆರೆಯ 19ರ ಯುವತಿ, ಪಿಜೆ ಬಡಾವಣೆ 41ರ ಪುರುಷ, ಶೇಖರಪ್ಪ ನಗರದ 75ರ ವೃದ್ಧೆ ಸೇರಿ 165 ಜನರಲ್ಲಿ ಸೋಂಕು ಪತ್ತೆಯಾಗಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 143 ಹರಿಹರ 24, ಜಗಳೂರು 4, ಚನ್ನಗಿರಿ 10, ಹೊನ್ನಾಳಿ 28 ಹಾಗೂ ಹೊರ ಜಿಲ್ಲೆಯ 3 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.

error: Content is protected !!