ರಿದ್ಧಿ ಸಿದ್ಧಿ ರಾಯಭಾರಿಯಾಗಿ ಶ್ರೀರಕ್ಷಾ

ದಾವಣಗೆರೆ, ಡಿ.23- ನಗರದ ರಿದ್ಧಿ ಸಿದ್ಧಿ ಫೌಂಡೇಷನ್ನಿನ ಈ ಸಾಲಿನ ರಾಯಭಾರಿ ಯಾಗಿ ಶ್ರೀರಕ್ಷಾ ವೆರ್ಣೇಕರ್ ಆಯ್ಕೆಯಾಗಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ ಅವರು ಶ್ರೀರಕ್ಷಾ ಅವರನ್ನು ಸನ್ಮಾನಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ, ಕಾರ್ಯದರ್ಶಿ ರಾಜು ಭಂಡಾರಿ, ಯುವ ಮುಖಂಡ ಶ್ರೀಕಾಂತ್ ಬಗರೆ, ಕುರುಡಿಮಠ ಗಿರೀಶ್ (ಸ್ವಾಮಿ), ವಿಜಯರಾಜ್ ಉಪಸ್ಥಿತರಿದ್ದರು.

error: Content is protected !!