ಕೊಮಾರನಹಳ್ಳಿ ದೇವಸ್ಥಾನದಲ್ಲಿ ನಾಗರ ಹಾವು ಪ್ರತ್ಯಕ್ಷ

ಮಲೇಬೆನ್ನೂರು,ಡಿ.17- ಸಮೀಪದ ಕೊಮಾರನಹಳ್ಳಿಯ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಇಂದು ಪ್ರಾರಂಭವಾದ ಧನುರ್ಮಾಸದ ಗುರುವಾರದಂದು ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದ ನಾಗರಹಾವನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಈ ಸಮಯದಲ್ಲಿ ಅರ್ಚಕರು ಮತ್ತು ಗ್ರಾಮಸ್ಥರಾದ ಯು.ನಾಗರಾಜ್, ಜಿ.ರಂಗನಾಥ್, ಸಿ.ರಂಗನಾಥ್, ಜಿ.ಸುನಿಲ್ ಇದ್ದರು.

error: Content is protected !!