ವಿಕಲಚೇತನರ ಸೌಲಭ್ಯಗಳ ಜಾಗೃತಿ

ದಾವಣಗೆರೆ, ಡಿ.16- ನಗರದ ಮಹಾರಾಜಪೇಟೆಯ ಶ್ರೀ ವಿಠ್ಠಲ ಮಂದಿರದಲ್ಲಿ ವಿಕಲಚೇತನರುಗಳ ಗುರುತಿನ ಚೀಟಿ ಮತ್ತು ವಿಕಲಚೇತನರಿಗೆ ಇರುವ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿ  ನೀಡುವ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಕಲ್ಪ ಸಂಸ್ಥೆ ಕಾರ್ಯದರ್ಶಿ ಜೆ. ಸುರೇಶ್ ಮಾಹಿತಿ ನೀಡಿದರು. ವಿಠ್ಠಲ ಮಂದಿರದ ಮ್ಯಾನೇಜರ್ ಪ್ರಭಾಕರ್ ಮಾತನಾಡಿದರು. ಶಶಾಂಕ್ ವಂದಿಸಿದರು. ಸುರೇಂದ್ರ ಇನ್ನಿತರರು ಭಾಗವಹಿಸಿದ್ದರು.

error: Content is protected !!