ರಾಣೇಬೆನ್ನೂರಿನಲ್ಲಿ ಬಿಜೆಪಿ ಸಂಭ್ರಮ

ರಾಣೇಬೆನ್ನೂರು, ನ.11-  ಶಿರಾ ಹಾಗೂ ಆರ್‌.ಆರ್. ನಗರ  ವಿಧಾನ ಸಭೆ ಉಪಚುನಾವಣೆ ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ಜಯ ಗಳಿಸಿದೆ ಹಾಗೂ ಬಿಹಾರದಲ್ಲಿಯೂ ಸರ್ಕಾರ ರಚಿಸಿದ್ದು, ರಾಣೇಬೆನ್ನೂರಿನ ಬಿಜೆಪಿ  ವತಿಯಿಂದ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

ಪೋಸ್ಟ್ ಸರ್ಕಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಎ.ಬಿ. ಪಾಟೀಲ, ಎಸ್.ಎಸ್. ರಾಮಲಿಂಗಣ್ಣನವರ, ಕೆ.ವಿ. ಶ್ರೀನಿವಾಸ, ಪ್ರಕಾಶ ಪೂಜಾರ, ಬಸವರಾಜ ಕೇಲಗಾರ, ಪ್ರಕಾಶ ಹರಿಯಾಳದವರ,  ಕೆ. ಶಿವಲಿಂಗಪ್ಪ ಬಸವರಾಜ ಹುಲ್ಲತ್ತಿ, ದೀಪಕ ಹರಪನಹಳ್ಳಿ ಇನ್ನಿತರರು ಭಾಗವಹಿಸಿದ್ದರು.

error: Content is protected !!