ಹರಿಹರ : ನೂರಾರು ಮಂಗಗಳ ರಕ್ಷಣೆ

ಹರಿಹರ, ಆ. 9- ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ನಡು ನೀರಿನಲ್ಲಿ  ಸಿಲುಕಿಕೊಂಡಿದ್ದ  ನೂರಾರು ಮಂಗಗಳನ್ನು ರಕ್ಷಿಸಿಸುವಂತೆ  ಅರಣ್ಯ ಇಲಾಖೆಗೆ ಮನವಿ ಮಾಡಿದಾಗ, ತಕ್ಷಣವೇ ಸ್ಪಂದಿಸಿ ತಮ್ಮ ಜೀವ ಪಣಕ್ಕಿಟ್ಟು ಪ್ರಾಣಿಗಳನ್ನು ರಕ್ಷಿಸಿದ ದಾವಣಗೆರೆ ಹಾಗೂ ಹರಿಹರದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳನ್ನು  ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಬೆಳಕೇರಿ ಅಭಿನಂದಿಸಿದ್ದಾರೆ.

error: Content is protected !!