ದಾವಣಗೆರೆಯ ಷಾ ವೀರ್ಚಂದ್ ಅಸಲಾಜಿ ಅಂಡ್ ಕೋ., ಶ್ರೀ ವೀರಹನುಮಾನ್ ರೈಸ್ಮಿಲ್ ಮತ್ತು ಶ್ರೀ ವೀರಹನುಮಾನ್ ಆಗ್ರೋ ರೈಸ್ಟೆಕ್ ಮಾಲೀಕರೂ, ಶ್ರೀ ಸುಪಾರ್ಶ್ವನಾಥ್ ಜೈನ್ ಮೂರ್ತಿ ಪೂಜಕ್ ಸಂಘದ ಟ್ರಸ್ಟಿಗಳೂ, ನರಸರಾಜ ರಸ್ತೆಯ ಶ್ರೀ ಆದಿನಾಥ್ ಜೈನ್ ಮಂದಿರದ ಅಧ್ಯಕ್ಷರೂ ಆದ ಶ್ರೀ ಸಂಘವಿ ಶೇಜ್ಮಲ್ ದೀಪ್ಚಂದ್ಜೀ ಅವರು ದಿನಾಂಕ 05.11.2020ರ ಗುರುವಾರ ರಾತ್ರಿ 8 ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 67 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 06.11.2020ರ ಶುಕ್ರವಾರ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 25, 2024