ಹರಿಹರ ಯೋಜನಾಧಿಕಾರಿ ರಾಘವೇಂದ್ರ ಬೀಳ್ಕೊಡುಗೆ, ಗಣಪತಿ ಅವರಿಗೆ ಸ್ವಾಗತ

ಹರಿಹರ, ಜು. 31- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹರಿಹರ ತಾಲ್ಲೂಕಿನ ಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ  ವರ್ಗಾವಣೆಗೊಂಡಿರುವ ರಾಘವೇಂದ್ರ  ಅವರನ್ನು ಬೀಳ್ಕೊಡಲಾಯಿತು.  ಯೋಜನೆಯ ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಹರಿಹರ ತಾಲ್ಲೂಕಿಗೆ ಹೊಸದಾಗಿ ಬಂದಿರುವ ಯೋಜನಾಧಿಕಾರಿ ಗಣಪತಿ ಅವರನ್ನು ಸ್ವಾಗತಿಸಲಾಯಿತು.

error: Content is protected !!