ಹರಿಹರ, ನ.3- ಪಂಚಮಸಾಲಿ ಶ್ರೀ ಪೀಠದಲ್ಲಿರುವ ದಾಸೋಹ ಮಂದಿರದ ಪ್ರಥಮ ಅಂತಸ್ತಿನ ಮೇಲ್ಛಾವಣಿಗೆ ಕಾಂಕ್ರೀಟ್ ಹಾಕುವ ಕಾಯಕಕ್ಕೆ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮಿಗಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಮಗಾರಿ ಉಸ್ತುವಾರಿ ವಹಿಸಿರುವ ಹಿರಿಯರಾದ ಷಣ್ಮುಖಪ್ಪ, ಶ್ರೀಪೀಠದ ಮೇಲುಸ್ತುವಾರಿ ವಹಿಸಿಕೊಂಡಿರುವ ಶಿವಣ್ಣ ಬಂಕಾಪುರ ಮತ್ತು ಶ್ರೀಪೀಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.
July 28, 2024