ಚಿತ್ರದಲ್ಲಿ ಸುದ್ದಿಹಿಂಡಸಘಟ್ಟ : ಆಂಜನೇಯ ಸ್ವಾಮಿ, ಸಿದ್ದೇಶ್ವರ ಸ್ವಾಮಿ ಕೆಂಡNovember 3, 2020November 3, 2020By Janathavani22 ಮಲೇಬೆನ್ನೂರು ಸಮೀಪದ ಹಿಂಡಸಘಟ್ಟ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ ಕೊಕ್ಕನೂರು ಮತ್ತು ಹಿಂಡಸಘಟ್ಟ ಗ್ರಾಮದ ದೇವರುಗಳಾದ ಶ್ರೀ ಆಂಜನೇಯಸ್ವಾಮಿ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಜೊತೆಗೂಡಿ ಭಕ್ತರು ಕೆಂಡ ಹಾಯ್ದರು.