ದಾವಣಗೆರೆಯ ಲೆಕ್ಕ ಪರಿಶೋಧಕರೂ, ದಾವಣಗೆರೆ ಎಸ್.ಎಸ್.ಕೆ ಸಮಾಜದ ಅಧ್ಯಕ್ಷರೂ ಆದ ಪ್ರಮೋದ್ ಕಲಬುರ್ಗಿ ಅವರ ಮಾತೃಶ್ರೀ ಮತ್ತು ದಿ. ಪಿ.ಕೆ. ಕಲಬುರ್ಗಿ ಅವರ ಧರ್ಮಪತ್ನಿ ಶ್ರೀಮತಿ ರುಕ್ಮಿಣಿ ಬಾಯಿ ಪರಶುರಾಮ ಸಾ ಕಲಬುರ್ಗಿ ಅವರು ದಿನಾಂಕ 1.11.2020ರ ಭಾನುವಾರ ರಾತ್ರಿ 11 ಗಂಟೆಗೆ ನಿಧನರಾದರು. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 2.11.2020ರ ಸೋಮವಾರ ಮಧ್ಯಾಹ್ನ 1 ಗಂಟೆಗೆ ವೈಕುಂಠ ಧಾಮದಲ್ಲಿ ನೆರವೇರಿಸಲಾಗುವುದು.
July 24, 2024