ಡಾ.ಕೆ.ರಾಜ್‌ಕುಮಾರ್‌ಗೆ ಗೃಹ ಸನ್ಮಾನ

ದಾವಣಗೆರೆ,ಅ.30- `ಕನ್ನಡ ನುಡಿ’ ಮಾಜಿ ಸಂಪಾದಕ, ಕನ್ನಡ ಪರಿಚಾರಕ ಡಾ. ಕೆ. ರಾಜ್‌ಕುಮಾರ್ ಅವರಿಗೆ ಪುಸ್ತಕ ಪ್ರಾಧಿಕಾರದ `ಜಿ.ಪಿ. ರಾಜರತ್ನಂ ಪುಸ್ತಕ ಪರಿಚಾರಕ’ ಪ್ರಶಸ್ತಿ ಲಭಿಸಿದ್ದು, ಅವರನ್ನು ಅವರ ಮನೆಯಲ್ಲಿ  ಸನ್ಮಾನಿಸಲಾಯಿತು. 

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರಗೌಡ ಮಾಲಿ ಪಾಟೀಲ, ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್‌, ರಾಜಕುಮಾರ್‌ ಅವರ ತಾಯಿ, ಲೇಖಕ ಕಾಂತರಾಜಪುರ ಸುರೇಶ್‌ ಇದ್ದರು.

error: Content is protected !!