ರಕ್ತದಾನ ಶಿಬಿರಕ್ಕೆ ಚಾಲನೆ

ದಾವಣಗೆರೆ,ಅ.24- ದಸರಾ ಮತ್ತು ಈದ್ ಮಿಲಾದ್ ಅಂಗವಾಗಿ ಏರ್ಪಡಿಸಿದ್ದ ರಕ್ತ ದಾನ ಶಿಬಿರಕ್ಕೆ ಬುತ್ತಿ ಸ್ಟೀಲ್ ಮಾಲೀಕ ಬುತ್ತಿ ಹುಸೇನ್ ಪೀರ್ ಸಾಬ್ ಅವರು ಚಾಲನೆ ನೀಡಿದರು. ಶಿಬಿರದಲ್ಲಿ ಡಾ. ರಂಗನಾಥ್, ತಿಪ್ಪೇಸ್ವಾಮಿ ಮತ್ತಿತರರು ರಕ್ತದಾನ ಮಾಡಿದರು.

error: Content is protected !!