ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಮರಗಳನ್ನು ತೆರವು ಮಾಡದಿರಲಿ

ದಾವಣಗೆರೆ, ಅ.22- ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿರುವ ಮರಗಳನ್ನು ಯಾವುದೇ ಕಾರಣಕ್ಕೂ ತೆರವು ಮಾಡದಂತೆ ಪ್ರಭಾರಿ ಉಪ ವಲಯ ಅರಣ್ಯ ಅಧಿಕಾರಿ ಕೆ.ದಿನೇಶ್ ಅವರಿಗೆ ಪರಿಸರ ಹಾಗೂ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಅಂಗಡಿಗಳ ಮಾಲೀಕರು, ‌ಜೊಳ್ಳಿ ಗುರು ಹಾಗೂ ಸ್ನೇಹಿತರು ಮನವಿ ನೀಡಿದರು.

error: Content is protected !!