ಹರಿಹರ, ಅ.21- ನಗರದ ಹೊಸಭರಂಪುರ ಬಡಾವಣೆಯ ಅಂಗನವಾಡಿ ಕೇಂದ್ರದ ವತಿಯಿಂದ ಸಾರ್ವಜನಿಕರಿಗೆ ಕೊರೊನಾ ರೋಗದಿಂದ ಯಾವ ರೀತಿಯಲ್ಲಿ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮನೆ ಮನೆಗಳಿಗೆ ತೆರಳಿ ಮನವರಿಕೆ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಚೆನ್ನಮ್ಮ ಬೆಣ್ಣೆ , ಕೊಟ್ರಮ್ಮ ಮರುಳಸಿದ್ದಪ್ಪ, ಶಾಂತಮ್ಮ ಹಣಿಗಿ, ಸುನಿತಾ ಶಿವಕುಮಾರ್, ಪಾರ್ವತಮ್ಮ, ಶಿಕ್ಷಕಿ ಲಲಿತಾ, ಚಂದ್ರಕಲಾ, ಅಕ್ಕಮ್ಮ ನಾಗರಾಜಪ್ಪ, ಜ್ಯೋತಿ, ಮಂಜುಳಾ, ಅನಿತಾ, ಸುಮನ್, ಕಮಲಮ್ಮ, ಅನ್ವಿತ, ಕೃತಿಕಾ, ಭೂಮಿಕಾ, ನಾಗಮ್ಮ, ಯಶೋಧ, ಲಕ್ಷ್ಮಿ, ಮರಳಸಿದ್ದಮ್ಮ ಗೌರಮ್ಮ ಹಾಗು ಇತರರು ಹಾಜರಿದ್ದರು.
July 24, 2024