ಹರಿಹರ : ಶಶಿಕುಮಾರ್ ಮೆಹರಾಡೆ ಅವರಿಗೆ ಸನ್ಮಾನ

ಹರಿಹರ, ಅ.21- ನ್ಯಾಷ ನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ  ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್‌ ಕರ್ನಾಟಕದಿಂದ ಸಾಮಾ ಜಿಕ ಸೇವೆಯನ್ನು ಪರಿಗಣಿಸಿ ನೀಡಲಾಗುವ ಮದರ್ ತೆರೇಸಾ  ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುವ ತಪೋವನ ಸಮೂಹಗಳ ಅಧ್ಯಕ್ಷ  ಶಶಿಕುಮಾರ್ ವಿ. ಮೆಹರಾಡೆ ಅವರನ್ನು ಕೋಡಿಯಾಲ ಹೊಸಪೇಟೆಯ ಪುಣ್ಯಕೋಟಿ ಮಠದ ಶ್ರೀ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಗೌರವಿಸಿದರು.  ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಕೆ.ಎನ್. ಪಾಟೀಲ ಉಪಸ್ಥಿತರಿದ್ದರು.

error: Content is protected !!