ದಾವಣಗೆರೆ ಅಶೋಕ ರಸ್ತೆ, ಅಶೋಕ ಚಿತ್ರಮಂದಿರದ ಎದುರು ವಾಸಿ ದಿ.ಕೃಷ್ಣಪ್ಪ ಅವರ ಕಿರಿಯ ಪುತ್ರ, ಬೆಂಗಳೂರು ವಾಸಿ ವಾಸಿ ಟಿ.ಕೆ. ಮಂಜುನಾಥ್ (44) ಅವರು, ದಿನಾಂಕ 13.10.2020 ರಂದು ಮಂಗಳವಾರ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 13.10.2020ರ ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024