ಹರಿಹರ, ಜು.10- ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ಅವರಿಗೆ ಮನವಿಯನ್ನು ಸಲ್ಲಿಸಿದರು. ಶೃತಿ, ಉಮಾದೇವಿ, ವೀರಮ್ಮ, ಶಾಂತಾ, ವೈ.ಅನಿತಾ, ಲಕ್ಷ್ಮಿ, ಗೀತಾ, ರೇಣುಕಾ, ಜ್ಯೋತಿ, ಎಂ.ಆರ್.ರೇಣುಕಾ, ವೇದಾವತಿ, ಕೆ. ರಾಧಾ, ಮಂಜುಳಾ, ಜಯಶ್ರೀ, ಶ್ವೇತಾ, ಸುನಿತಾ, ಯಶೋಧಮ್ಮ, ಹೊನ್ನಮ್ಮ, ರೇಖಾ ಹಾಗೂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
July 4, 2024