ತಮ್ಮ ಭಾವಚಿತ್ರವನ್ನು ಕಣ್ತುಂಬಿಕೊಂಡ ಡಿಸಿ

ದಾವಣಗೆರೆ,ಜು.5- ಸ್ಥಳೀಯ ಚಿತ್ರ ಕಲಾವಿದರಾದ ಕು. ಆರ್. ಉಷಾರಾಣಿ ಅವರು ರಚಿಸಿರುವ ತಮ್ಮ ಭಾವಚಿತ್ರವನ್ನು ಕಣ್ತುಂಬಿ ಕೊಂಡ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸಂತಸ ವ್ಯಕ್ತಪಡಿಸಿದರು. ಉಷಾರಾಣಿ ಅವರ ವಿಶೇಷ ಕಲೆಯನ್ನು ಜಿಲ್ಲಾಧಿಕಾರಿ ಬೀಳಗಿ ಕೊಂಡಾಡಿದರು.

error: Content is protected !!