ಪಾದಚಾರಿ ವ್ಯಾಪಾರಿಗಳಿಗೆ ಕರವೇ ಆಹಾರದ ಕಿಟ್ ವಿತರಣೆ

ದಾವಣಗೆರೆ, ಜೂ.23- ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ನಗರದ ಪಾದಚಾರಿ ವ್ಯಾಪಾರಿ ಘಟಕದ ವ್ಯಾಪಾರಿಗಳಿಗೆ ನಗರ ಪಾಲಿಕೆಯ ನಾಮ ನಿರ್ದೇಶಕ ಸದಸ್ಯರಾದ ಕು. ಜಯಮ್ಮ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಸಂಕಷ್ಟದಲ್ಲಿರುವ ಪಾದಚಾರಿ ವ್ಯಾಪಾರಿಗಳಿಗೆ ಆಹಾರದ ಕಿಟ್ ವಿತರಣೆ ಮಾಡಿದರು. 

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಪಾದಚಾರಿ ವ್ಯಾಪಾರಿ ಘಟಕದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ರಾಘವೇಂದ್ರ, ಖಜಾಂಚಿಗಳಾದ ಮಂಜುನಾಥ್, ತುಳಸಿರಾಮ್, ರಾಜಣ್ಣ, ಕರಿಬಸಯ್ಯ, ದಾದಾಪೀರ್, ಮಾರುತಿ, ಸಿದ್ದು, ರಾಕೇಶ್, ಮಣಿ, ಹಾಲೇಶ್, ಪ್ರಕಾಶ್, ನಾಗರಾಜ್, ಸಚಿನ್ ಮತ್ತಿತರರು ಭಾಗವಹಿಸಿದ್ದರು.

error: Content is protected !!