ದಾವಣಗೆರೆ, ಜೂ. 20- ನಗರದ ನರಹರಿ ಶೇಟ್ ಸಮುದಾಯ ಭವನದ ಬಳಿ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದ ಇವರು ಬೀದಿ ಬದಿಯಲ್ಲಿ ಕುಳಿತು ಚಪ್ಪಲಿ ಹೊಲಿಯುವಂತಹ ಬಡ ಚಮ್ಮಾರರು. ಕೆಲವೇ ದಿನಗಳ ಹಿಂದೆ ಹೆರಿಗೆಯಾದ ಬಡ ಮಹಿಳೆಗೆ ಕರುಣಾ ಟ್ರಸ್ಟ್ ಆಹಾರದ ಕಿಟ್ ಮತ್ತು ಅವರ ಜೀವನಾಧಾರವಾಗಿರುವ ವ್ಯಾಪಾರಕ್ಕೆ ಸಹಕಾರಿಯಾ ಗುವಂತೆ 1000 ರೂ. ಚಪ್ಪಲಿಗಳನ್ನು ನೀಡುವ ಮೂಲಕ ನೆರವಾಗಿದೆ.
July 24, 2024