ಜಗಳೂರು : ತಾಲ್ಲೂಕು ಕ್ಷೇತ್ರ ಬಿಇಒ ಆಗಿ ಸಿ.ಎಸ್.ವೆಂಕಟೇಶ್

ಜಗಳೂರು, ಜೂ.3- ತಾಲ್ಲೂಕಿನ ಕ್ಷೇತ್ರ ಶಿಕ್ಷಣಾ ಧಿಕಾರಿಯಾಗಿ ಸಿ.ಎಸ್.ವೆಂಕಟೇಶ್ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದಿನ ಬಿಇಒ ಯುವರಾಜ್ ನಾಯ್ಕ್ ಅವರನ್ನು ವರ್ಗಾಯಿಸಲಾಗಿದ್ದು, ಸ್ಥಳ ತೋರಿಸಿಲ್ಲ. ವೆಂಕಟೇಶ್ ತಾಲ್ಲೂಕಿನ ಮುಷ್ಟೂರು ಗ್ರಾಮದವರಾಗಿದ್ದು, ಈ ಹಿಂದೆ ಬಿಆರ್‌ಸಿಯಾಗಿ  ಸೇವೆ ಸಲ್ಲಿಸಿದ್ದರು.

error: Content is protected !!