ಬಿಐಇಟಿ ವಿದ್ಯಾರ್ಥಿಗಳಿಂದ ನೆರವು

ದಾವಣಗೆರೆ, ಮೇ 23- ನಗರದ ಬಾಪೂಜಿ ಇನ್‌ಸ್ಟಿ ಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ 2ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು ತರಗತಿ ಪ್ರತಿನಿಧಿ ಸಿ. ಗಿರೀಶ್ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಆನ್‌ಲೈನ್ ಪೇಮೆಂಟ್ ಮೂಲಕ ಮೊತ್ತ ಸಂಗ್ರಹಿಸಿ,  ಶ್ರೀ ಓಂಕಾರ ಹುಚ್ಚನಾಗಲಿಂಗಸ್ವಾಮಿ ಅನಾಥ ಸೇವಾಶ್ರಮಕ್ಕೆ ದಿನನಿತ್ಯದ ಸಾಮಗ್ರಿಗಳನ್ನು ಹಾಗೂ ಧನ ಸಹಾಯವನ್ನು ಮಾಡಲಾಗಿದೆ.

error: Content is protected !!