ಹರಿಹರ : ವಿಜಯನಗರ ಬಡಾವಣೆಯಲ್ಲಿ ಬೋರ್‌ವೆಲ್ ಪೂಜೆ

ಹರಿಹರ, ಮೇ 21- ನಗರದ ವಿಜಯನಗರ ಬಡಾವಣೆಯಲ್ಲಿ ನಗರಸಭೆ ವತಿಯಿಂದ ಬೋರವೇಲ್ ಕೊರೆಸಲಾಗಿದ್ದು ಶಾಸಕ ಎಸ್. ರಾಮಪ್ಪನವರು ಬೋರವೇಲ್ ಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮೀ, ಎಇಇ ಬಿರಾದರ್, ನಗರಸಭೆ ಸದಸ್ಯ ರಜನಿಕಾಂತ್ ಇತರರು ಹಾಜರಿದ್ದರು.

error: Content is protected !!