ಹರಿಹರದಲ್ಲಿ ಬಿಪಿನ್ ರಾವತ್‌ಗೆ ಶ್ರದ್ಧಾಂಜಲಿ

ಹರಿಹರ, ಡಿ.17 – ಸಾಯಿ ಕ್ರಿಕೆಟರ್ಸ್ ವತಿಯಿಂದ ಸೋಮವಾರ ಗಾಂಧಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಪಿನ್ ರಾವತ್ ಹಾಗೂ ಅವರ ತಂಡದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಾಯಿ ತಂಡದ ಆಟಗಾರರಾದ ಮಧುಸೂದನ್, ನಿಂಗರಾಜ್ ಡಿ.ವಿ.ಜಿ., ಮಾರುತಿ, ಲಚ್ಚಣ್ಣ, ಮಂಜಣ್ಣ, ಪರಶುರಾಮ್, ಶಂಕರ್, ಸಚಿನ್, ಪ್ರತಾಪ್, ಪ್ರದೀಪ್, ಲೆದರ್ ಕೋಚ್ ಆದ ರಾಘಣ್ಣ, ಪಂಚಣ್ಣ, ಸತೀಶ್, ರಮೇಶ್, ಶೇಖರ್ ಗೌಡ್ರು ಹಾಗೂ ಸಹ ಆಟಗಾರರು ಉಪಸ್ಥಿತರಿದ್ದರು.

error: Content is protected !!