ಹರಿಹರ, ಡಿ.17 – ಸಾಯಿ ಕ್ರಿಕೆಟರ್ಸ್ ವತಿಯಿಂದ ಸೋಮವಾರ ಗಾಂಧಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಪಿನ್ ರಾವತ್ ಹಾಗೂ ಅವರ ತಂಡದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಾಯಿ ತಂಡದ ಆಟಗಾರರಾದ ಮಧುಸೂದನ್, ನಿಂಗರಾಜ್ ಡಿ.ವಿ.ಜಿ., ಮಾರುತಿ, ಲಚ್ಚಣ್ಣ, ಮಂಜಣ್ಣ, ಪರಶುರಾಮ್, ಶಂಕರ್, ಸಚಿನ್, ಪ್ರತಾಪ್, ಪ್ರದೀಪ್, ಲೆದರ್ ಕೋಚ್ ಆದ ರಾಘಣ್ಣ, ಪಂಚಣ್ಣ, ಸತೀಶ್, ರಮೇಶ್, ಶೇಖರ್ ಗೌಡ್ರು ಹಾಗೂ ಸಹ ಆಟಗಾರರು ಉಪಸ್ಥಿತರಿದ್ದರು.
July 23, 2024