ಕಡ್ಲೆಬಾಳ್‌ನಲ್ಲಿ ಚಂಪಾ ಷಷ್ಠೀ ರಥೋತ್ಸವ

ದಾವಣಗೆರೆ, ಡಿ. 9- ಇಲ್ಲಿಯ ಸಮೀಪದ ಕಡ್ಲೆಬಾಳು ಗ್ರಾಮದ ಶ್ರೀ ನಾಗ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಚಂಪಾ ಷಷ್ಠೀ ಪ್ರಯುಕ್ತ ರಥೋತ್ಸವ ನೆರವೇರಿತು. ಈ ಸಂದರ್ಭದಲ್ಲಿ ಶ್ರೀಪಾದ್ ಭಟ್, ಚಿದಂಬರ ಭಟ್, ಪುರುಷೋತ್ತಮ ಆಚಾರ್, ಶಂಕರ್ ಭಟ್, ದಿಲೀಪ್ ಭಟ್, ಶ್ರೀಕಾಂತ್ ಭಟ್, ಪ್ರವೀಣ್  ದೀಕ್ಷಿತ್, ಅಕ್ಷಯ್, ಗಿರೀಶ್, ದೀಪು, ಶೃತಿ, ಜಡೆ ನಾಗರಾಜ್, ಎಂ.ಜಿ. ಶ್ರೀಕಾಂತ್, ಸುಬ್ಬಣ್ಣ ಉಪಸ್ಥಿತರಿದ್ದರು.

error: Content is protected !!