ಪೃಥ್ವಿ ಅವರಿಗೆ `ಶ್ರೇಷ್ಠ ಸಾಧಕಿ’ ಬಿರುದು

ದಾವಣಗೆರೆ, ಮಾ. 25 – ರಾಯಚೂರು ಜಿಲ್ಲೆಯ ದೇವಸೂಗೂರು ತಾಲ್ಲೂಕಿನಲ್ಲಿ ನಂದಿ ಪ್ರತಿಷ್ಠಾನದ ಆಶ್ರಯದಲ್ಲಿ ಈಚೆಗೆ ನಡೆದ ‘ನನ್ನ ದಾರಿ ದೀಪ’ ಕಾರ್ಯಕ್ರಮದಲ್ಲಿ ಈ ನಾಡಿನ ಸಮಾಜ ಸೇವೆ ಮತ್ತು ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ದಾವಣಗೆರೆಯ ಆದಮ್ಯ ಕಲಾ ಸಂಸ್ಥೆಯ ಕು|| ಪೃಥ್ವಿ ಬಿ.ಎಂ. ಅವರಿಗೆ `ಶ್ರೇಷ್ಠ ಸಾಧಕಿ’ ಬಿರುದು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಕಾಶ್ ನಂದಿ, ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂರ್ತಿ ಅರಳಿ ನಾಗರಾಜ್ ಮತ್ತು ನಗರದ ಗಣ್ಯರು ಉಪಸ್ಥಿತರಿದ್ದರು.  

error: Content is protected !!