ಅಧ್ಯಕ್ಷರಾಗಿ ಟಿ. ರಘುರಾಜ

ಅಧ್ಯಕ್ಷರಾಗಿ ಟಿ. ರಘುರಾಜ - Janathavaniಹರಪನಹಳ್ಳಿ, ಮಾ.13- ಪಟ್ಟಣದ  ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ  ಟಿ. ರಘುರಾಜ್ ಆಯ್ಕೆಯಾಗಿದ್ದಾರೆ.

 ಸದಸ್ಯರಾಗಿ ಕೆ. ಶಂಷಾದ್, ಎಚ್.ಎಂ. ಉಮಾದೇವಿ, ಬಂಡಿ ರೇಣುಕಮ್ಮ, ಕೊರವರ ಹೊಸೂರಪ್ಪ, ಎಂ. ಕೃಷ್ಣಪ್ಪ, ಟಿ. ನಾಗರಾಜ, ಬಿ. ಬಸವರಾಜ, ಎಸ್.  ಷಣ್ಮುಖಪ್ಪ ಹಾಗೂ ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ  ನಿಕಟ ಪೂರ್ವ ಅಧ್ಯಕ್ಷ ಕೆ. ಲಿಂಗಾನಂದ, ಶಿಕ್ಷಕ ಕೆ. ಷಣ್ಮುಖಪ್ಪ ಇನ್ನಿತರರಿದ್ದರು.

error: Content is protected !!