ರೈಲ್ವೆ ಪ್ರಯಾಣಿಕರಿಗೆ ಆಹಾರ ವಿತರಣೆ

ರಾಣೇಬೆನ್ನೂರು, ಮೇ 9- ರೈಲ್ವೆ ನಿಲ್ದಾಣದಲ್ಲಿ ಪ್ರಯಾ ಣಿಕರಿಗೆ ಇಲ್ಲಿನ ನಗರ ಠಾಣೆ ಪೊಲೀಸರು ಡಿವೈಎಸ್ಪಿ ಪುಷ್ಪ ಲತಾ, ಪಿಎಸ್ಐ ಎನ್.ಹೆಚ್.ಗೂಳೇರ ಅವರ ನೇತೃತ್ವದಲ್ಲಿ ಮಧ್ಯಾಹ್ನದ ಊಟ, ತಂಪು ಪಾನೀಯ, ನೀರಿನ ಬಾಟಲ್‌ ಗಳನ್ನು ವಿತರಿಸಲಾಯಿತು.

error: Content is protected !!