ಪೊಲೀಸರಿಗೆ ಹವೆ ಯಂತ್ರ ವಿತರಣೆ

ದಾವಣಗೆರೆ,ಮೇ 6- ಸ್ಥಳೀಯ ವಿದ್ಯಾನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ  ಸಬ್ ಇನ್ ಸ್ಪೆಕ್ಟರ್ ಶ್ರೀಮತಿ ರೂಪ ಅವರ ಸಮ್ಮುಖದಲ್ಲಿ ಹವೆ ಯಂತ್ರಗಳನ್ನು ದಿ. ಶಾಮನೂರು ಕಲ್ಲೇಶಪ್ಪನವರ ಪುತ್ರರೂ ಆದ ಎಪಿಎಂಸಿ ನಿರ್ದೇಶಕ ಎಸ್.ಕೆ. ಪವಿತ್ರ ಅವರು ನೀಡಿದರು. 

error: Content is protected !!