ದಾವಣಗೆರೆ ಚಾಮರಾಜಪೇಟೆ ಹಾಸಬಾವಿ ಸರ್ಕಲ್ ಹತ್ತಿರದ ವಾಸಿ ಹ.ಭ.ಪ ರಾಮ ಕೃಷ್ಣ ರಾವ್ ನವಲೆ ಇವರ ದ್ವಿತೀಯ ಪುತ್ರ ಅವರು ದಿನಾಂಕ 29.04.2021ರ ಗುರುವಾರ ಸಂಜೆ 4.30ಕ್ಕೆ ನಿಧನರಾದರು. ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 30.04.2021 ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಪಿ.ಬಿ. ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024