ರಾಜ್ಯ ದೇವಾಂಗ ಸಂಘಕ್ಕೆ ಹುಲಗೂರ ನಿರ್ದೇಶಕ

ರಾಜ್ಯ ದೇವಾಂಗ ಸಂಘಕ್ಕೆ ಹುಲಗೂರ ನಿರ್ದೇಶಕ - Janathavaniರಾಣೇಬೆನ್ನೂರು, ಜು.18- ರಾಜ್ಯ ದೇವಾಂಗ ಸಂಘದ ಕಾರ್ಯಕಾರಿಣಿ ಸದಸ್ಯರಾಗಿ ಇಲ್ಲಿನ ಬೀಜೋತ್ಪಾದಕ ಲಕ್ಷ್ಮಿಕಾಂತ ಹುಲಗೂರ ನೇಮಕ ಗೊಂಡಿದ್ದಾರೆ. ನೆಲಮಂಗಲದ ಮಠದಲ್ಲಿ ನಡೆದ ಸಭೆಯಲ್ಲಿ ಸಮಾಜದ ಶ್ರೀ ಜಗದ್ಗುರು ದಯಾನಂದಪುರಿ ಸ್ವಾಮೀಜಿ ಈ ನೇಮಕ ಮಾಡಿದ್ದಾರೆ.

error: Content is protected !!