ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್‌

ಹರಪನಹಳ್ಳಿ, ಫೆ.26- ಕೆಪಿಸಿಸಿಗೆ ನೂತನ ಕಾರ್ಯಾಧ್ಯಕ್ಷರಾಗಿ ನೇಮಕ ಗೊಂಡಿರುವ ಮಾಜಿ ಸಂಸದ ಆರ್‌.ದ್ರುವನಾರಾಯಣ ಅವರಿಗೆ ಕೆಪಿಸಿಸಿ ಓಬಿಸಿ ಘಟಕದ ರಾಜ್ಯ-ಉಪಾಧ್ಯಕ್ಷ,  ಅಹಿಂದ ಶಕ್ತಿ ಪರಿಷತ್ ಅಧ್ಯಕ್ಷ ಶಂಕರನಹಳ್ಳಿ ಡಾ.ಉಮೇಶ್ ಬಾಬು ಗೌರವಿಸಿದರು.

error: Content is protected !!