ದೇವಾಂಗ ಸಂಘಕ್ಕೆ ಕೃಷ್ಣಮೂರ್ತಿ ಅಧ್ಯಕ್ಷ

ದೇವಾಂಗ ಸಂಘಕ್ಕೆ ಕೃಷ್ಣಮೂರ್ತಿ ಅಧ್ಯಕ್ಷ - Janathavaniದಾವಣಗೆರೆ, ಜು.14- ಶ್ರೀ ದೇವಾಂಗ ಸಂಘದ ಅಧ್ಯಕ್ಷರಾಗಿ ಎಂ.ಹೆಚ್. ಕೃಷ್ಣಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಉಪಾಧ್ಯಕ್ಷ ಎಲ್. ಸತ್ಯನಾರಾಯಣ, ಕಾರ್ಯದರ್ಶಿ ಏಕಾಂಬರ, ಸದಸ್ಯರಾದ ಎಸ್.ಟಿ. ರಂಗನಾಥ್, ಟಿ. ಅಜ್ಜೇಶಿ, ಜಿ.ಆರ್. ಕುಮಾರ್ ಇನ್ನಿತರರಿದ್ದರು.

error: Content is protected !!