ಶ್ರೀರಾಮ ಸೇನೆಯಿಂದ ರಾಮ ನವಮಿ

ದಾವಣಗೆರೆ, ಏ. 22 – ಶ್ರೀರಾಮ ಸೇನೆಯಿಂದ ಶ್ರೀರಾಮ ನವಮಿಯ ಅಂಗವಾಗಿ ನಗರದ ಶಿಬಾರ ರಸ್ತೆಯ ಮೈಲಾರ ಲಿಂಗೇಶ್ವರ ದೇವಸ್ಥಾನ ಬಳಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಜಿಲ್ಲಾ ಖಜಾಂಚಿ ಶ್ರೀಧರ್, ಪರಶುರಾಮ್ ನಡುಮನಿ, ಸುನೀಲ್ ವಾಲಿ, ಶಿಬಾರ ರಾಮು, ಸಾಗರ್, ಪರಶುರಾಮ್, ಶಶಿಕುಮಾರ್, ಮಂಜು, ಬಸವರಾಜ್ ಉಪಸ್ಥಿತರಿದ್ದರು. ಇದೇ ವೇಳೆ ಮುಖಂಡರುಗಳಿಗೆ ಸನ್ಮಾನಿಸಲಾಯಿತು.

error: Content is protected !!