ಕಾಲ್ವಿ : ಕಂದಾಯಾಧಿಕಾರಿಗಳ ನಡೆ

ಹೂವಿನಹಡಗಲಿ, ಫೆ.22- ತಾಲ್ಲೂಕಿನ ಕಾಲ್ವಿ ಗ್ರಾಮದಲ್ಲಿ ಕಂದಾಯ ಅಧಿಕಾರಿಗಳ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮವನ್ನು ಉದ್ಘಾಟಿಸ ಲಾಯಿತು. ಕಾರ್ಯಕ್ರಮದಲ್ಲಿ ವೃದ್ಧಾಪ್ಯ ವೇತನ, ಇಂದಿರಾಗಾಂಧಿ ವೃದ್ಧಾಪ್ಯ ವೇತನ, ಪೋತಿವಾರಸು ಮತ್ತು ಪಹಣಿ ತಿದ್ದುಪಡಿ ಕುರಿತಾಗಿ ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು.

error: Content is protected !!