ರೇಖಾ ಎಸ್.ಎಸ್. ಗಣೇಶ್‌ರಿಂದ ಆಹಾರ ಸಾಮಗ್ರಿ ವಿತರಣೆ

ದಾವಣಗೆರೆ, ಮೇ 6- ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಸಂಕಷ್ಟದಲ್ಲಿರುವ ನಾಗರಿಕರಿಗೆ  ವೈಯಕ್ತಿಕವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುತ್ತಿದ್ದು, ನಗರದ ಹಳೇಪೇಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಡಾ. ಶಾಮನೂರು ಶಿವಶಂಕರಪ್ಪನವರ ಸೊಸೆ ರೇಖಾ ಎಸ್.ಎಸ್. ಗಣೇಶ್ ವಿತರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಂ. ಮಂಜುನಾಥ್, ಮಾಜಿ ಸದಸ್ಯರುಗಳಾದ ಎಸ್. ಮಲ್ಲಿಕಾರ್ಜುನ್, ಬಾಬುರಾವ್ ಸಾಳಂಕಿ, ಮುಖಂಡರುಗಳಾದ ಕುಂಬಾರ ಅಜ್ಜಪ್ಪ, ಕೋಡಬಾಳ್ ಚನ್ನಬಸಪ್ಪ, ಸುಭಾಷ್ ಇನ್ನಿತರರಿದ್ದರು.

error: Content is protected !!