ಶ್ರೀ ಜಯದೇವ ಜಗದ್ಗುರುಗಳ 65ನೇ ಸ್ಮರಣೋತ್ಸವ

ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳ 65ನೇ ಸ್ಮರಣೋತ್ಸವದ ಅಂಗವಾಗಿ ಶ್ರೀಗಳ ಸರಳ ರಥೋತ್ಸವ ಹಾಗೂ ವಚನ ಗ್ರಂಥ ಮೆರವಣಿಗೆ ದಾವಣಗೆರೆಯ ಶಿವಯೋಗಿ ಮಂದಿರದ ಆವರಣದಲ್ಲಿ ಸೋಮವಾರ ಸಂಜೆ ನಡೆಯಿತು. ಜಯದೇವ ಶ್ರೀಗಳ ಅಮೃತ ಶಿಲೆ ಪ್ರತಿಮೆಯನ್ನು ಡಾ.ಶಿವಮೂರ್ತಿ ಮುರುಘಾ ಶರಣರು ಅನಾವರಣಗೊಳಿಸಿದರು.

error: Content is protected !!