ಕೂಡ್ಲಿಗಿಯಲ್ಲಿ ಕುಂದು-ಕೊರತೆ ಸಭೆ

ಕೂಡ್ಲಿಗಿ, ಫೆ. 15-  ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಈಚೆಗೆ  ಡಿವೈಎಸ್ಪಿ ಜಿ.ಹರೀಶ್ ರೆಡ್ಡಿ ಅಧ್ಯಕ್ಷತೆಯಲ್ಲಿ ದಲಿತರ ಕುಂದು-ಕೊರತೆ ಸಭೆ ಜರುಗಿತು. ಸಿಪಿಐ ವಸಂತ ಅಸೋದೆ, ಪಿಎಸ್ಐ ತಿಮ್ಮಣ್ಣ ಚಾಮನೂರು ವೇದಿಕೆಯ ಲ್ಲಿದ್ದರು.  ಹಿರಿಯ ದಲಿತ ಮುಖಂಡ ಉಮೇಶ್ ಮಾತನಾಡಿದರು. 

error: Content is protected !!