ಮಲೇಬೆನ್ನೂರು ಪುರಸಭೆ ಸಿಓ ಆಗಿ ಉದಯಕುಮಾರ್

ಮಲೇಬೆನ್ನೂರು, ಫೆ. 13- ಕರ್ತವ್ಯ ಲೋಪವೆಸಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ಮತ್ತು ಇಂಜಿನಿಯರ್ ನೌಷಾದ್ ಅವರನ್ನು ಶುಕ್ರವಾರ ಅಮಾನತ್ತುಗೊಳಿಸಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮುಂದಿನ ಆದೇಶದವರೆಗೆ ಪುರಸಭೆ ಮುಖ್ಯಾಧಿಕಾರಿಯನ್ನಾಗಿ ಹರಿಹರ ನಗರಸಭೆ ಪೌರಾಯುಕ್ತ ಉದಯಕುಮಾರ್ ಬಿ. ತಳವಾರ ಮತ್ತು ಇಂಜಿನಿಯರನ್ನಾಗಿ ದಾವಣಗೆರೆ ಮಹಾನಗರ ಪಾಲಿಕೆ ಕಿರಿಯ ಅಭಿಯಂತರ ಮನೋಜ್ ಅವರನ್ನು ನಿಯೋಜನೆ ಮಾಡಿದ್ದಾರೆ.

error: Content is protected !!