ಕುಕ್ಕುವಾಡದ ಆಂಜನೇಯ ಸಹಕಾರಿ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ

ದಾವಣಗೆರೆ, ಫೆ. 10 – ತಾಲ್ಲೂಕಿನ ಕುಕ್ಕುವಾಡದ ಶ್ರೀ ಆಂಜನೇಯ ಸೌಹಾರ್ದ ಸಹಕಾರಿ ನಿಯಮಿತದ 2020-21 ರಿಂದ 2024-25 ರ ಅವಧಿಗೆ ಮಂಡಳಿ ಸದಸ್ಯರ ಸ್ಥಾನಕ್ಕೆ 15 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿ.ಎಂ. ರುದ್ರೇಗೌಡ್ರು, ಜಿಎಸ್. ಶಿವಪ್ಪ, ಬಿ.ಹೆಚ್. ಶಿವನಗೌಡ್ರು ಹೊಸಬಿಸಿಲೇರಿ, ಕೆ.ಟಿ. ಚಂದ್ರಶೇಖರಪ್ಪ, ಕೆ. ಶರಣಪ್ಪ ಹೊಸಕೊಳೇನಹಳ್ಳಿ, ಜಿ.ಆರ್. ಹರ್ಷ, ಕೆ.ಜಿ. ಕೇದಾರಮೂರ್ತಿ, ಕೆ.ಎಂ. ಉಮೇಶ್, ಪಿ.ಎನ್. ಮಹೇಂದ್ರಪ್ಪ, ಶೋಭಾ ಸಿ. ಮುದ್ದಳ್ಳಿ ಹಾವೇರಿ, ಡಿ.ಎಂ. ಮಂಜುಳ, ಟಿ.ಎಂ. ಕರಿಬಸಪ್ಪ, ಕೆ.ಎ. ಮಹಮದ್, ಬಿ. ವೆಂಕಟೇಶ, ಕೆ.ಜಿ. ಯೋಗೇಂದ್ರಪ್ಪ ಅವರು ಆಯ್ಕೆಗೊಂಡಿದ್ದಾರೆ.  

error: Content is protected !!