ಬಿಜೆಪಿ ಕಾನೂನು ಪ್ರಕೋಷ್ಠಕ್ಕೆ ಮಂಜುನಾಥ್ ನೇಮಕ

ಬಿಜೆಪಿ ಕಾನೂನು ಪ್ರಕೋಷ್ಠಕ್ಕೆ ಮಂಜುನಾಥ್ ನೇಮಕ - Janathavaniದಾವಣಗೆರೆ, ಏ. 8 – ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾನೂನು ಪ್ರಕೋಷ್ಠ ಸಂಚಾಲಕರಾಗಿ ನ್ಯಾಯವಾದಿ ಎ.ಎಸ್. ಮಂಜುನಾಥ್‌ ನೇಮಕಗೊಂಡಿದ್ದಾರೆ.

error: Content is protected !!