ದಾವಣಗೆರೆ ತಾಲ್ಲೂಕು ಬಾಡಾ ಕ್ರಾಸ್, ಆಂಜನೇಯ ಕಾಟನ್ ಮಿಲ್ ಎದುರಿನ ವಾಸಿ ದಿ.ಎಂ.ವಿ.ರಾಜಶೇಖರಪ್ಪ ಇವರ ಪುತ್ರ ಎಂ.ಆರ್. ಅರುಣ್ ಕುಮಾರ್ (45) ಅವರು ದಿನಾಂಕ 30.01.2021 ರಂದು ಶನಿವಾರ ಸಂಜೆ 6.30ಕ್ಕೆ ನಿಧನರಾಗಿದ್ದಾರೆ. ಪತ್ನಿ ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 31.01.2021ರ ಭಾನುವಾರ ಮಧ್ಯಾಹ್ನ 12.30ಕ್ಕೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024