ಪುಟ್ಟಮ್ಮ ಹಿರೇಮಠ ಅವರಿಗೆ ಸನ್ಮಾನ

ಚಿತ್ರದುರ್ಗ, ಏ. 4- ಆರೋಗ್ಯವೇ ಭಾಗ್ಯ ಯುವಕರ ಸಂಘದ ವತಿಯಿಂದ ಕೊಡಿಯಾಲ ಹೊಸಪೇಟೆಯ ಪಬ್ಲಿಕ್ ಹೀರೋ, ವಿಧ್ಯಾವಾರಿಧಿ ಪ್ರಶಸ್ತಿ ಪುರಸ್ಕೃತೆ ಪುಟ್ಟಮ್ಮ ಹಿರೇಮಠ ಅವರನ್ನು ಚಿತ್ರದುರ್ಗದ ಬುರುಜನಹಟ್ಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ  ಸಾಧಕ ನಿವೇದನ್ ನೆಂಪೆ,  ಸುಬ್ರಹ್ಮಣಿ (ಪೋಲಿಸ್ ಇಲಾಖೆಯ ಸರಿಗಮಪ ಹಾಡುಗಾರ), ಶಾಂತಪ್ಪ ಜಡೇಮ್ಮನವರ್ (ಪೋಲೀಸ್ ಸಬ್ ಇನ್ಸ್‌ಪೆಕ್ಟರ್, ಕು. ಲಲಿತಾ.ಆರ್ (ಏರೋ ಇಂಜಿನಿಯರಿಂಗ್ ರಾಜ್ಯಕ್ಕೆ‌ ಪ್ರಥಮ) ಮತ್ತು ಆರೋಗ್ಯವೇ ಭಾಗ್ಯ ಯುವಕರ ಸಂಘದ ಟಿ. ಪರಶುರಾಮ್ ಮತ್ತು ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಬಾವಿಕಟ್ಟಿ ಮತ್ತಿತರು ಉಪಸ್ಥಿತರಿದ್ದರು.

error: Content is protected !!